Author

Mallu Talks Editor - page 292

Mallu Talks Editor has 2916 articles published.

ನಟಿ ಪರಿಣಿತ ಮದುವೆಯ ಬೆನ್ನಲ್ಲೇ ಈಗ ರಮ್ಯಾ ಮದುವೆ ಸುದ್ದಿ! ಯಾರನ್ನು ಮದುವೆಯಾಗಲಿದ್ದಾರೆ ಗೊತ್ತಾ ಸ್ಯಾಂಡಲ್ವುಡ್ ಕ್ವೀನ್..?

in ಸಿನಿಮಾ 116 views

ಸ್ನೇಹಿತರೆ, ಇತ್ತೀಚಿಗಷ್ಟೇ ಲಾಕ್ಡೌನ್ ಇರುವ ಕಾರಣ ನಟಿ ಪರಿಣಿತ ಗುಟ್ಟಾಗಿ ಮದುವೆಯಾದ ನಂತರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇದರ ಮದುವೆ ಸುದ್ದಿ ತಿಳಿದ ಹಲವರು ಹೀಗೆ ಮಾಡಿರುವುದು ಸರಿ ಅಲ್ಲ ಎಂದು ಟೀಕಿಸಿದರೆ ಮತ್ತು ಕೆಲವರು ನವಜೋಡಿಗೆ ಶುಭಕೋರಿದರು. ಈ ಕುರಿತು ಬಹುಭಾಷಾ ನಟಿ ಪರಿಣಿತ ಸುಭಾಷ್ ಅವರು ಕೊನೆಯ ಸ್ಪಷ್ಟನೆಯನ್ನು ಕೂಡ ನೀಡಿದ್ದರು. ಕೋವಿಡ್ ಹೆಚ್ಚಿರುವ ಕಾರಣ ಮದುವೆಗೆ ಯಾವ ನಟ-ನಟಿಯರು ಹೋಗಲಿಲ್ಲವಾದರೂ ಮನೆಯಲ್ಲಿ ಕುಳಿತು ಶುಭ ಕೋರಿದರು. ಹಾಗೆಯೇ ಪರಿಣಿತ ಅಪ್ಲೋಡ್…

Keep Reading

ಅಂದು ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಹುಡುಗಿ ಇಂದು ಟಾಪ್ ನಟಿ! ಯಾರು ಗೊತ್ತಾ ಆ ಟಾಪ್ ನಟಿ !!

in ಸಿನಿಮಾ 120 views

ಸ್ನೇಹಿತರೆ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಜೀವನ ಎಂಬುದು ಯಾರ ಕೈಯಲ್ಲಿಯೂ ಇರುವುದಿಲ್ಲ. ಯಾವ ಕ್ಷಣ ಏನು ಬೇಕಾದರೂ ಆಗುತ್ತದೆ ಇವತ್ತಿನ ಭಿಕ್ಷುಕಿ ಮುಂದೊಂದು ದಿನ ದೊಡ್ಡ ಸಿಂಗರ್ ಆದರೂ ಆಗಬಹುದು. ಹೌದು ನಮ್ಮ ಮುಂದಿನ ಭವಿಷ್ಯದ ಕುರಿತು ಆ ದೇವರಿಗೆ ಬಿಟ್ಟರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಇದಕ್ಕೆ ಅದೆಷ್ಟು ಎಷ್ಟು ಉದಾಹರಣೆಗಳಿವೆ ಹೌದು ದೊಡ್ಡ ಶ್ರೀಮಂತರು ಸಾಲಗಳಿಂದಾಗಿ ತಮ್ಮ ಆಸ್ತಿ ಹಣವನ್ನೆಲ್ಲಾ ಕಳೆದುಕೊಂಡು ಬೀದಿಗೆ ಬಂದು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುವುದುತ್ತಿರುವುದನ್ನು ನೀವೆಲ್ಲರೂ ಗಮನಿಸಿರುತ್ತೀರಿ.…

Keep Reading

14 ವರ್ಷ ವಯಸ್ಸಿನ ಅಂತರದ ಕಾಲೇಜು ಹುಡುಗಿಯನ್ನು ಮದುವೆಯಾದ ಶಾಹಿದ್ ಕಪೂರ್, ಕಾರಣ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರ..!

in ಸಿನಿಮಾ 187 views

ಸ್ನೇಹಿತರೆ, ಸದ್ಯ ಬಾಲಿವುಡ್ನ ಮುದ್ದಾದ ಜೋಡಿಗಳಲ್ಲಿ ಒಂದಾದ ಶಾಹಿದ್ ಕಪೂರ್ ಮತ್ತು ಮೀರ ಕಪೂರ್ ನಡುವಿನ ವಯಸ್ಸಿನ ಅಂತರ ಎಷ್ಟು? ಆಕೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಶಾಹಿದ್ ಕಪೂರ್ ಅವರನ್ನು ಮದುವೆಯಾಗಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು 14ವರ್ಷಗಳ ಅಂತರವಿದ್ದರೂ ಬಾಲಿವುಡ್ನಲ್ಲಿ ಆದರ್ಶ ಜೋಡಿ ಎಂದು ಗುರುತಿಸಿಕೊಂಡಿರುವ ಶಾಹಿದ್ ಕಪೂರ್ ಮತ್ತು ಮೀರಾ ಕಪೂರ್ ಸದ್ಯ ತಮ್ಮ ಮಕ್ಕಳೊಂದಿಗೆ ಸುಖಮಯವಾದ ಜೀವನವನ್ನು ನಡೆಸುತ್ತಿದ್ದಾರೆ. ಮೂಲತಹ ನವದೆಹಲಿಯ…

Keep Reading

ಲಕ್ಷ ಲಕ್ಷ ಸಂಭಾವನೆ ಪಡೆಯುವ  ನಿರೂಪಕಿ ಅನುಶ್ರೀ ರವರ ಮೊದಲ ಸಂಬಳ ಎಷ್ಟು ಗೊತ್ತಾ? ಯಪ್ಪಾ ಇಷ್ಟು ಕಡಿಮೆನ !!

in ಸಿನಿಮಾ 75 views

ನಮಸ್ಕಾರ ಸ್ನೇಹಿತರೆ, ಕಿರುತೆರೆ ಮತ್ತು ಖಾಸಗಿ ಕಾರ್ಯಕ್ರಮಗಳ ನಂಬರ್1 ಆಂಕರ್ ಅಂದರೆ ಅದು ಮುದ್ದುಮುಖದ ಅನುಶ್ರೀ. ಆಂಕರಿಂಗ್ ಮಾಡಲು ನಿಂತರೆ ಪಟಪಟನೆ ಮಾತನಾಡುವ ನಗುವಿನ ಮೂಲಕ ಸ್ಫೂರ್ತಿ ತುಂಬುವ ಆಂಕರಿಂಗ್ ನಲ್ಲಿ ಈ ಮಟ್ಟಕ್ಕೆ ಏರಲು ಸಾಕಷ್ಟು ಶ್ರಮವಹಿಸಿದ್ದಾರೆ. ಇನ್ನು ಈ ಮಟ್ಟಕ್ಕೇರಲು ಪಟ್ಟ ಕಷ್ಟ ಗಳು ಎಷ್ಟು ಅನ್ನೋದನ್ನು ತಮ್ಮ ಬದುಕಿನ ಕಹಿ ನೆನಪಿನ ನೋವನ್ನು ತೆರೆದಿಟ್ಟಿದ್ದಾರೆ. ಇತ್ತೀಚಿಗೆ ಜೀ ಕನ್ನಡ ಜೀನ್ಸ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಅನುಶ್ರೀ, ಕಾರ್ಯಕ್ರಮದಲ್ಲಿ ಆಟದ ವೇಳೆ ತಾವು ಮೊದಲು…

Keep Reading

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಧಿಕಾ ಪಂಡಿತ್!! ಕ್ಷಮೆ ಕೇಳಲು ಅಸಲಿ ಕಾರಣ ಬೇರೆಯೇ ಇದೇ ನೋಡಿ !!

in ಸಿನಿಮಾ 73 views

ನಮಸ್ಕಾರ ಸ್ನೇಹಿತರೆ ಹಾಗೂ ಪ್ರಿಯ ವೀಕ್ಷಕರೇ, ಅಭಿಮಾನಿಗಳೇ ಕ್ಷಮೆಯಾಚಿಸಿದ ರಾಧಿಕಾ ಪಂಡಿತ್, ಕೊರೋನಾ ವೈರಸ್ ಮತ್ತು ಲಾಕ್ಡೌನ್ ನಿಂದ ಉಂಟಾಗಿರುವ ಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ಧೈರ್ಯ ತುಂಬಲು ಇನ್ಸ್ಟಾಗ್ರಾಮ್ ನಲ್ಲಿ ಹೊಸ ಪೋಸ್ಟನ್ನು ಹಂಚಿಕೊಳ್ಳುವ ಮೂಲಕ ಅವರು ಕೆಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ. ಕೊರೋನಾ ವೈರಸ್ ಹಾವಳಿಯಿಂದ ಅನೇಕ ಜನರ ಬದುಕು ತತ್ತರಿಸಿಹೋಗಿದೆ. ಈ ಕಠಿಣ ಸಂದರ್ಭದಲ್ಲಿ ಅನೇಕ ನಟ ನಟಿಯರು ಸಹಾಯ ಮಾಡಿದ್ದಾರೆ. ನಟ ಯಶ್ ಇತ್ತೀಚಿಗಷ್ಟೇ 1.30 ಕೋಟಿ…

Keep Reading

ಚಿರುವಿನ ಕೊನೆಯ ದಿನ ನಡೆದಿದ್ದು ಏನು ಗೊತ್ತಾ ?? ಎಲ್ಲಾ ಸತ್ಯವನ್ನು ಬಿಚ್ಚಿಟ್ಟ ಮೇಘನರಜ್ !! ಅಸಲಿ ಕಾರಣ ಇಲ್ಲಿದೆ ನೋಡಿ !!

in ಸಿನಿಮಾ 113 views

ನಮಸ್ಕಾರ ಸ್ನೇಹಿತರೆ, ಚಿರುವಿನ ಕೊನೆಯ ದಿನ ನಡೆದಿದ್ದಾದರೂ ಏನು! ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರು ಸಾವನ್ನಪ್ಪಿದ ಕೊನೆಯ ದಿನದಂದು ಏನಾಯಿತು ಎಂದು ಪತ್ನಿ ಮೇಘನಾ ನೆನಪಿಸಿಕೊಂಡಿದ್ದಾರೆ. ಕನ್ನಡದ ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಇವತ್ತಿಗೆ ಒಂದು ವರ್ಷ. ಕಳೆದ ವರ್ಷ ಜೂನ್ 7ರಂದು ಬಾರಿ ಹೃದಯಾಘಾತದಿಂದ ಬಳಲುತ್ತಿದ್ದ ಚಿರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. 39 ವರ್ಷದ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಯಾಂಡಲ್ವುಡ್ ಅಭಿಮಾನಿಗಳಲ್ಲಿ ಆಗು ಕುಟುಂಬಸ್ಥರಲ್ಲಿ ನಂಬುವುದಕ್ಕೆ ಅಸಾಧ್ಯವಾದ…

Keep Reading

1 290 291 292
Go to Top