ರೋಹಿಣಿ ಸಿಂಧೂರಿ & DK ರವಿ ಸಂಬಂಧದ ಬಗ್ಗೆ ಸಾರಾ ಮಹೇಶ್ ಹೇಳಿದ ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ ಏನು ಗೊತ್ತಾ ವಿಡಿಯೋ ನೋಡಿ!😱😲🤔👌👇
ನಮಸ್ಕಾರ ನಾಡಿನ ವೀಕ್ಷಕ ಪ್ರಭುಗಳಿಗೆ ಪ್ರಿಯ ವೀಕ್ಷಕರೇ ರೋಹಿಣಿ ಸಿಂಧೂರಿ ಅವರ ಟ್ರಾನ್ಸ್ಫರ್ ಆಗಿ ಒಂದು ವಾರ ಆಗುತ್ತಲೇ ಬಂತು ಆದ್ರೂ ಕೂಡ ಇವರ ಟ್ರಾನ್ಸ್ಫರ್ ಬಿಸಿ ಇನ್ನು ಕೂಡ ಆರಿಲ್ಲ ಹೌದು ಆರೋಪ ಹಾಗೂ ಪ್ರತ್ಯಾರೋಪ ಮುಂದುವರೆದಿದ್ದು ಸಾರಾ ಮಹೇಶ್ ಅವರು ಮೈಸೂರಿನಲ್ಲಿ ಸಾಕಷ್ಟು ಭೂ ಒತ್ತುವರಿ ಮತ್ತು ಅಕ್ರಮ ಗಳನ್ನು ಮಾಡಿದ್ದಾರೆ ಎಂದು ರೋಹಿನಿ ಸಿಂಧೂರಿ ಅವರು ಮಾತನಾಡಿದ ಆಡಿಯೋ ಈಗ ಎಲ್ಲೆಡೆ ವೈರಲ್ ಆದ ಬಳಿಕ ಇದೀಗ ಸಾರಾ ಮಹೇಶ್ ಅವರು ರೋಹಿಣಿ…